Skip to content
The Bengaluru Live | Bengaluru News, Breaking Updates

The Bengaluru Live | Bengaluru News, Breaking Updates

Bengaluru’s Leading News Portal

bmc-ad
Primary Menu
  • HOME
  • Bengaluru
  • Karnataka
  • POLITICS
  • CRIME
  • Delhi
  • Kannada News
  • Hindi News
  • MORE NEWS
    • Supreme Court
    • CITY UPDATES
    • PM
    • SPORTS
    • STATE
    • EDUCATION
    • ENTERTAINMENT
    • HEALTH
    • Real Estate
    • SPORTS
    • CORONA
    • MOBILITY/TRANSPORT
    • Horoscope
  • Home
  • CITY UPDATES
  • CM’s media advisor rejects Rajyotsava award nomination
  • CITY UPDATES

CM’s media advisor rejects Rajyotsava award nomination

The Bengaluru Live 25 October 2020 1 minute read
0
CM’s media advisor rejects Rajyotsava award nomination

CM’s media advisor rejects Rajyotsava award nomination

📘 Read this story in Kannada

Mahadev Prakash says it’s not morally right in his position

BENGALURU:

Senior journalist Mahadev Prakash, who is also media advisor to Chief Minister BS Yediyurappa, has turned down his nomination for Karnataka’s prestigious Rajyotsava award.

“I have worked in journalism for the past 46 years. It is understood that the Chief Minister has named me for the Rajyotsava award. Since I am a media consultant to the Chief Minister, it is not morally acceptable to accept this award,” Prakash said in a Facebook post.

ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನಿರಾಕರಿಸಲು ನಿರ್ಧಾರ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಕನ್ನಡದ ಒಂದು ಪ್ರತಿಷ್ಟಿತ ಹಾಗು ಹೆಮ್ಮೆಯ ಪ್ರಶಸ್ತಿ….

Posted by Mahadeva Prakash Shivanna on Friday, 23 October 2020

He added, “I have never lobbied for the award. I have made the decision to decline the award in order to be a role model for others.”

ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನಿರಾಕರಿಸಲು ನಿರ್ಧಾರ

ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಕನ್ನಡದ ಒಂದು ಪ್ರತಿಷ್ಟಿತ ಹಾಗು ಹೆಮ್ಮೆಯ ಪ್ರಶಸ್ತಿ. ಕನ್ನಡ ಪತ್ರಿಕೋದ್ಯಮದಲ್ಲಿ 46 ವರ್ಷಗಳ ಸುದೀರ್ಘ ಅನುಭವ ಹೊಂದಿದ್ದೇನೆ. ಸಂಪಾದಕನಾಗಿ, ಅಂಕಣಕಾರನಾಗಿ, ರಾಜಕೀಯ ವಿಶ್ಲೇಷಕನಾಗಿ ಮುದ್ರಣ ಮತ್ತ ದೃಶ್ಯ ಮಾಧ್ಯಮಗಳಲ್ಲಿ ನನ್ನ ಇರುವಿಕೆಯನ್ನು ಪರಿಣಾಮಕಾರಿಯಾಗಿ ಪ್ರದರ್ಶನ ಮಾಡಿದ್ದೇನೆ. ಇದನ್ನು ಪರಿಗಣಿಸಿ ಗೌರಾನ್ವಿತ ಮುಖ್ಯಮಂತ್ರಿಗಳಾದ ಬಿಎಸ್. ಯಡಿಯೂರಪ್ಪನವರು ನನ್ನ ಹೆಸರನ್ನು ರಾಜ್ಯೋತ್ಸವ ಪ್ರಶಸ್ತಿಗೆ ಪರಿಗಣಿಸಿದ್ದಾರೆ ಎಂದು ನನಗೆ ತಿಳಿದು ಬಂದಿದೆ. ಮುಖ್ಯಮಂತ್ರಿಗಳ ಸಚಿವಾಲಯದಲ್ಲಿ ಮಾಧ್ಯಮ ಸಲಹೆಗಾರ ಜವಾಬ್ದಾರಿಯಲ್ಲಿ ಇರುವ ನಾನು ಈ ಪ್ರತಿಷ್ಠಿತ ರಾಜ್ಯೋತ್ಸವ ಪ್ರಶಸ್ತಿ ಸ್ವೀಕರಿಸುವುದು ನೈತಿಕವಾಗಿ ಸರಿಯಲ್ಲವೆಂದು ನನ್ನ ಭಾವನೆ. ಮುಖ್ಯಮಂತ್ರಿಗಳು ನನ್ನ ಸಾಧನೆಯನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಿದ್ದರೂ ಅದಕ್ಕೆ ಸಾರ್ವಜನಿಕವಾಗಿ ತಪ್ಪು ಅಭಿಪ್ರಾಯ ಮೂಡುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಮುಜುಗರಕ್ಕೆ ಗುರಿ ಮಾಡುವುದು ಸರಿಯಲ್ಲ ಎಂದು ಭಾವಿಸಿದ್ದೇನೆ. ಇದನ್ನು ಅಹಂಕಾರ ಎಂದು ಯಾರೂ ಪರಿಗಣಿಸಬೇಕಿಲ್ಲ. ನನ್ನ ಹೆಸರನ್ನು ರಾಜ್ಯೋತ್ಸವ ಪ್ರಶಸ್ತಿ ಪಟ್ಟಿಯಿಂದ ಕೈಬಿಟ್ಟು ಅರ್ಹರಾದ ಬೇರೊಬ್ಬ ಪತ್ರಕರ್ತರಿಗೆ ನೀಡುವುದು ಸರಿ. ಅತ್ಯಂತ ವಿನಯಪೂರ್ವಕವಾಗಿ ಕನ್ನಡ ರಾಜ್ಯೊತ್ಸವ ಪ್ರಶಸ್ತಿಯನ್ನು ನಿರಾಕರಿಸುತ್ತಿದ್ದೇನೆ. ನನ್ನ ಬಗ್ಗೆ ಮುಖ್ಯಮಂತ್ರಿಗಳು ವ್ಯಕ್ತಪಡಿಸಿದ ವಿಶ್ವಾಸಕ್ಕೆ ಹೃದಯಪೂರ್ವಕ ಧನ್ಯವಾದಗಳು.

ಅದೇನೇ ಇರಲಿ 1975ರ ಅಕ್ಟೋಬರ್ 15ರಂದು ಮಾಜಿ ಮುಖ್ಯಮಂತ್ರಿ ವೀರೇಂದ್ರ ಪಾಟೀಲರು ಆರಂಭಿಸಿದ್ದ “ಲೋಕವಾಣಿ” ದಿನ ಪತ್ರಿಕೆಯ ಮೂಲಕ ನನ್ನ ಪತ್ರಿಕೋದ್ಯಮ ಜೀವನ ಆರಂಭಿಸಿದೆ‌. ಸದ್ಯ ಕಳೆದ ಹದಿನಾರು ವರ್ಷಗಳಿಂದ _”ಭಾನುವಾರ” ಎನ್ನುವ ನಿಯತಕಾಲಿಕದ ಸಂಪಾದಕನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಈ ನಿತಕಾಲಿಕ ಕನ್ನಡದ ಒಂದು ಪ್ರತಿಷ್ಠಿತ ನಿಯತಕಾಲಿಕವಾಗಿ ಹೆಸರು ಮಾಡಿದೆ. ಜೊತೆಗೆ ಕಳೆದ ಒಂಭತ್ತು ವರ್ಷಗಳಿಂದ ಕನ್ನಡದ ಹೆಸರಾಂತ ದೈನಿಕ ” ವಿಜಯ ಕರ್ನಾಟಕ”ದಲ್ಲಿ “ಹೊರಳು ನೋಟ” ಎನ್ನುವ ಹೆಸರಿನ ಅಂಕಣ ಬರೆಯುತ್ತಿದ್ದೇನೆ. ವರ್ತಮಾನದ ರಾಜಕೀಯ ಘಟನಾವಳಿಗಳನ್ನು ಇತಿಹಾಸದ ಹಿನ್ನೆಲೆಯಲ್ಲಿ ವಿಶ್ಲೇಷಿಸುವ ಈ ಅಂಕಣ ದೊಡ್ಡ ಪ್ರಮಾಣದಲ್ಲಿ ಓದುಗರನ್ನು ತಲುಪಿದೆ. ಈ ಎಲ್ಲಾ ಅಂಕಣಗಳ ಒಂಭೈನೂರು ಪುಟಗಳ ಸಂಕಲನ “ಹೊರಳು ನೋಟ” ಎನ್ನುವ ಹೆಸರಿನಲ್ಲಿ ಪ್ರಕಟಗೊಂಡು ಸಾಕಷ್ಟು ಓದುಗರ ಗಮನ ಸೆಳೆದಿದೆ. ಇದರ ಜೊತೆಗೆ ಕರ್ನಾಟಕದ ಸ್ವಾತಂತ್ರ್ಯ ಪೂರ್ವ ರಾಜಕೀಯ ಇತಿಹಾಸ ಕುರಿತ ” ಆರಂಕುಶಮಿಟ್ಟೊಡಂ ನೆನೆವುದನ್ನ ಮನಂ ಕರ್ನಾಟಕಮಂ” ಕೃತಿ ಐಬಿಎಚ್ ಪ್ರಕಾಶನದಿಂದ ಪ್ರಕಟಗೊಂಡು ದಾಖಲೆ ಸಂಖ್ಯೆಯಲ್ಲಿ ಮಾರಾಡ ಆಗಿದೆ. ಇದರ ಜೊತೆಗೆ “ಸದನದಲ್ಲಿ ದೇವರಾಜ ಅರಸು” ಕೃತಿ ರಚಿಸಿದ್ದೇನೆ. ಜೊತೆಗೆ ಮುಖ್ಯಮಂತ್ರಿ ಯಡಿಯೂರಪ್ಪನವರ 78ನೇ ಹುಟ್ಟು ಹಬ್ಬದ ಸಂದರ್ಭದಲ್ಲಿ ಹೊರತಂದ “ದಣಿವರಿಯದ ಧೀಮಂತ” ಮುಖ್ಯಮಂತ್ರಿಗಳ ಒಂದು ವರ್ಷದ ಆಡಳಿತದ ಸಂದರ್ಭದಲ್ಲಿ ಸಿದ್ಧಪಡಿಸಿದ “ಪುಟಕ್ಕಿಟ್ಟ ಚಿನ್ನ” ಕೃತಿಗಳ ಪ್ರಧಾನ ಸಂಪಾದಕ‌. ನನ್ನ “ಭಾನುವಾರ” ಮಾಸಿಕದಲ್ಲಿ ಪ್ರಕಟಗೊಂಡ ಸಂಪಾದಕೀಯಗಳ ಸಂಕಲನ “ಮಾಣಿಕ್ಯದ ದೀಪ್ತಿ” -“ಮುತ್ತಿನ ಹಾರ”-” ಸ್ಪಟಿಕದ ಶಲಾಕೆ” ಇನ್ನೂ ಮುಂತಾದ ಶಿರೋನಾಮೆಯ ಆರು ಸಂಪುಟಗಳು ಸದ್ಯದಲ್ಲಿಯೇ ಪ್ರಕಾಶನಗೊಳ್ಳಲಿವೆ.

ರಾಜ್ಯೋತ್ಸವ ಪ್ರಶಸ್ತಿಗಾಗಿ ಎಂದೂ ಲಾಬಿ ಮಾಡಿಲ್ಲ. ಈ ಬಾರಿ ಅಧಿಕಾರದ ಬಲದಿಂದ ರಾಜ್ಯೋತ್ಸವ ಪ್ರಶಸ್ತಿ ಪಡೆದುಕೊಂಡೆ ಎನ್ನುವ ಅಭಿಪ್ರಾಯ ಸಾರ್ವಜನಿಕವಾಗಿ ಮೂಡಬಾರದು. ನಮ್ಮ ನಡೆ ನುಡಿ ಇತರರಿಗೆ ಮಾದರಿ ಆಗಬೇಕೇ ಹೊರತು ಮಾರಕ ಆಗಬಾರದು ಅನ್ನುವ ದೃಷ್ಟಿಯಿಂದ ಪ್ರಶಸ್ತಿ ನಿರಾಕರಿಸುವ ನಿರ್ಧಾರವನ್ನು ಯಾರೂ ಅಹಂಕಾರ ಎಂದು ಭಾವಿಸಬಾರದು ಎನ್ನುವುದೇ ನನ್ನ ವಿನಮ್ರ ವಿನಂತಿ.

ಮಹಾದೇವ ಪ್ರಕಾಶ್
ರಾಜಕೀಯ ವಿಶ್ಲೇಷಕರು ಮತ್ತು ಅಂಕಣಕಾರ

courtesy for the above post: Facebook profile of Mahadev Prakash

About the Author

The Bengaluru Live

Administrator

View All Posts

Post navigation

Previous: More suitable compensation will be provided to those affected in rain havoc: CM
Next: Parallel drain in Koramangala will be ready in 2 months: Surya

Leave a Reply Cancel reply

Your email address will not be published. Required fields are marked *

Related Stories

Karnataka to Prepare Coastal-Malnad Tourism Policy Draft by September 7: K.J. George
  • Bengaluru
  • CITY UPDATES
  • Government

Karnataka to Prepare Coastal-Malnad Tourism Policy Draft by September 7: K.J. George

The Bengaluru Live 21 August 2026
Udupi Food Safety Officials Seize 10,890 Kg Bananas Allegedly Ripened Using Chemicals, Stock Worth ₹8.71 Lakh
  • Bengaluru
  • CITY UPDATES
  • HEALTH

Udupi Food Safety Officials Seize 10,890 Kg Bananas Allegedly Ripened Using Chemicals, Stock Worth ₹8.71 Lakh

The Bengaluru Live 20 August 2026
  • CRIME
  • Bengaluru
  • CITY UPDATES
  • HEALTH

Karnataka Forms SIT to Probe Bidadi Drug Repacking Case, Related Cases Across State

The Bengaluru Live 20 August 2026

Latest Post

Karnataka CM D K Shivakumar Seeks Chartered Accountants’ Advice to Boost State Revenue, Plug Leakages Karnataka CM D K Shivakumar Seeks Chartered Accountants’ Advice to Boost State Revenue, Plug Leakages
  • Bengaluru

Karnataka CM D K Shivakumar Seeks Chartered Accountants’ Advice to Boost State Revenue, Plug Leakages

21 August 2026
Give Notice, Debate Nagendra Issue in House Instead of Simply Demanding Resignation: Karnataka CM D K Shivakumar Give Notice, Debate Nagendra Issue in House Instead of Simply Demanding Resignation: Karnataka CM D K Shivakumar
  • POLITICS

Give Notice, Debate Nagendra Issue in House Instead of Simply Demanding Resignation: Karnataka CM D K Shivakumar

21 August 2026
Karnataka Launches KEO AI PC, Plans Initial Deployment of 1,000 Devices in Government Schools Karnataka Launches KEO AI PC, Plans Initial Deployment of 1,000 Devices in Government Schools
  • Government
  • Bengaluru

Karnataka Launches KEO AI PC, Plans Initial Deployment of 1,000 Devices in Government Schools

21 August 2026
Congress Stages Protest at Vidhana Soudha, Accuses BJP of Disrupting Karnataka Legislature Proceedings Congress Stages Protest at Vidhana Soudha, Accuses BJP of Disrupting Karnataka Legislature Proceedings
  • POLITICS

Congress Stages Protest at Vidhana Soudha, Accuses BJP of Disrupting Karnataka Legislature Proceedings

21 August 2026
Karnataka to Prepare Coastal-Malnad Tourism Policy Draft by September 7: K.J. George Karnataka to Prepare Coastal-Malnad Tourism Policy Draft by September 7: K.J. George
  • Bengaluru
  • CITY UPDATES
  • Government

Karnataka to Prepare Coastal-Malnad Tourism Policy Draft by September 7: K.J. George

21 August 2026
Karnataka, ADB Sign ₹1,750 Crore Funding Agreement to Develop 500 Government Schools as KPS by 2029-30 Karnataka, ADB Sign ₹1,750 Crore Funding Agreement to Develop 500 Government Schools as KPS by 2029-30
  • EDUCATION
  • Bengaluru

Karnataka, ADB Sign ₹1,750 Crore Funding Agreement to Develop 500 Government Schools as KPS by 2029-30

21 August 2026

You may have missed

Karnataka CM D K Shivakumar Seeks Chartered Accountants’ Advice to Boost State Revenue, Plug Leakages
  • Bengaluru

Karnataka CM D K Shivakumar Seeks Chartered Accountants’ Advice to Boost State Revenue, Plug Leakages

Satya Prakash Chaubey 21 August 2026
Give Notice, Debate Nagendra Issue in House Instead of Simply Demanding Resignation: Karnataka CM D K Shivakumar
  • POLITICS

Give Notice, Debate Nagendra Issue in House Instead of Simply Demanding Resignation: Karnataka CM D K Shivakumar

The Bengaluru Live 21 August 2026
Karnataka Launches KEO AI PC, Plans Initial Deployment of 1,000 Devices in Government Schools
  • Government
  • Bengaluru

Karnataka Launches KEO AI PC, Plans Initial Deployment of 1,000 Devices in Government Schools

The Bengaluru Live 21 August 2026
Congress Stages Protest at Vidhana Soudha, Accuses BJP of Disrupting Karnataka Legislature Proceedings
  • POLITICS

Congress Stages Protest at Vidhana Soudha, Accuses BJP of Disrupting Karnataka Legislature Proceedings

The Bengaluru Live 21 August 2026

About us

The Bengaluru Live is one of the local digital media house which is publishing news in English and in Kannada language. We are also one of the largest local news providers on the internet through our news websites.

Useful Links

  • Advertise with us
  • Contact us
  • Privacy Policy

Recent News

  • Karnataka CM D K Shivakumar Seeks Chartered Accountants’ Advice to Boost State Revenue, Plug Leakages
  • Give Notice, Debate Nagendra Issue in House Instead of Simply Demanding Resignation: Karnataka CM D K Shivakumar
  • Karnataka Launches KEO AI PC, Plans Initial Deployment of 1,000 Devices in Government Schools
  • Congress Stages Protest at Vidhana Soudha, Accuses BJP of Disrupting Karnataka Legislature Proceedings
©Copyright 2026 The Bengaluru Live All rights reserved. | MoreNews by AF themes.